ಗ್ರಾಮೀಣ ನೈರ್ಮಲ್ಯದಂತಹ ಸರಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಔಷಧಿ ಹಾಗೂ ವನಸ್ಪತಿ ಗಿಡಗಳ ನೆಡುತೊಪು ಬಗ್ಗೆ ರೈತರಿಗೆ ಮಾಹಿತಿ ಒದಗಿಸುವುದು, ಜನರಿಗೆ ಸರಕಾರಿ ಕಾರ್ಯಕ್ರಮ ಮತ್ತು ಸೌಲಭ್ಯದ ಮಾಹಿತಿಯನ್ನು ಒದಗಿಸುವದು. ರೈತರಿಗೆ ಸಿಗುವ ಸರ್ಕಾರಿ ಸೌಲಬ್ಯಗಳು ಮತ್ತು ವಿವಿಧ ಕೃಷಿ ಚಟುವಟಿಕೆಗಳ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳುವದು