ಸಾಂಸ್ಕೃತಿಕ , ಜನಪದ ಕಲೆಯನ್ನು ರಕ್ಷಿಸಲು ಹಾಗೂ ಪ್ರೋತ್ಸಾಹಿಸಲು ನಾಟಕ, ಬೀದಿನಾಟಕ, ಜನಪದ ಗೀತೆ, ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆ ಮತ್ತು ಸಮ್ಮೆಳನಗಳನ್ನು ಆಯೋಜಿಸಿ ಪ್ರೋತ್ಸಾಹಿಸುವದು.
ಲೇಖಕರು, ಕವಿ, ಗಾಯಕರು, ಇತ್ಯಾದಿ ಶೀಬಿರ ನಡೆಸಿ ಪ್ರೋತ್ಸಾಹಿಸಿ ಸಮಾಜ ಸುಧಾರಿಸುವುದು ರಾಷ್ಟ್ರೀಯ ಜನಜಾಗೃತಿ, ರಾಷ್ಟ್ರೀಯ ವಿಕಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ನೈತಿಕ ಮೌಲ್ಯದ ಅಭಿವೃದ್ಧಿಸಲುವಾಗಿ ಮತ್ತು ರಾಷ್ಟ್ರ ಪ್ರೇಮ ಬೇಳೆಸಲು ಮಹಾಪುರುಷರ ಪುತ್ಥಳಿಯನ್ನು ಸ್ಥಾಪನೆ ಅವರ ಜಯಂತಿಗಳು ಮತ್ತು ಸ್ಮೃತಿ ದಿನಗಳನ್ನು ಆಚರಿಸುವುದಾಗಿದೆ.